The Download Link has been successfully sent to your Mobile Number. Please Download the App.
You are at the place of Kannada Novels and stories where life is celebrated in words of wisdom. The best authors of the world are writing their fiction and non fiction Novels and stories on Matrubharti, get early access to the best stories free today. Kannada novels are the best in category and free to read online.
ಬೆಂಗಳೂರಿನ ಹೊರವಲಯದ ಒಂದು ಪಾಳುಬಿದ್ದ ಗ್ಯಾರೇಜ್. ಅಲ್ಲಿನ ವಾತಾವರಣದಲ್ಲಿ ತುಕ್ಕ ಹಿಡಿದ ಕಬ್ಬಿ...
ಆವತ್ತು ಮಧ್ಯರಾತ್ರಿ 2:00 ಗಂಟೆಗೆ, ಆಸ್ಪತ್ರೆಯಲ್ಲಿ ಹೆರಿಗೆ ನೋವಿನಿಂದ ನರಳುತ್ತಿರುವ ಒಬ್ಬ ಮಹ...
ಬೆಂಗಳೂರಿನ ಆ ಅರೆಬರೆ ಕತ್ತಲ ರಸ್ತೆಗಳಲ್ಲಿ ರಾತ್ರಿ ಒಂದು ಗಂಟೆಯೆಂದರೆ ಅದು ಕೇವಲ ಸಮಯವಲ್ಲ ಅದು...
ಮಧ್ಯರಾತ್ರಿ 12:30. ರಾಹುಲ್ ಫ್ರೆಂಡ್ಸ್ ಜೊತೆ ಪಾರ್ಟಿ ಮಾಡಿ ಸ್ವಲ್ಪ ಡ್ರಿಂಕ್ಸ್ ಮಾಡಿ ಕಾರ್ ಹ...
ಒತ್ತಡದಿಂದ ನಿರಾಳದೆಡೆಗೆ ನಿಮಗೆ ಒತ್ತಡ ಅನ್ನಿಸುತ್ತಿದೆಯಾ? ಕೆಲಸದ ಒತ್ತಡ, ಮನಸ್ಸು ನಿಲ್ಲದೇ ಓ...
ಬೆಂಗಳೂರು ಎಂದು ಪೂರ್ತಿಯಾಗಿ ನಿದ್ರಿಸದ ನಗರ. ದೂರದ ರಸ್ತೆಯಲ್ಲಿ ಯಾವುದೋ ಲಾರಿ ಚಲಿಸುವ ಸದ್ದು,...
ನನ್ನವನೀ - ೧ಕೆಲವು ಕಥೆಗಳು ಓದಿಸಿಕೊಳ್ಳುವ ವೇಗಕ್ಕಾಗಿ ಇರುತ್ತವೆ, ಇನ್ನು ಕೆಲವು ಕಥೆಗಳು ನಮ್ಮ...
ಮಲೆನಾಡಿನ ಮುಂಜಾನೆ ಎಂದೂ ವಿಶೇಷವಾದುದು. ಮಂಜಿನ ಪರದೆಯ ಮೂಲಕ ಮೊದಲ ಬೆಳಕಿನ ಕಿರಣಗಳು ಭೇದಿಸುವಾ...
ಬೆಂಗಳೂರಿನ ಎಂ.ಜಿ. ರಸ್ತೆಯ ಗದ್ದಲದ ಆಚೆಗಿನ ಒಂದು ಗಲ್ಲಿಯಲ್ಲಿ 'ಶಾಂತಿ ನಿವಾಸ' ಎಂಬ...
ಬೆಂಗಳೂರಿನ ಮೆಟ್ರೋ ನಗರದ ವೇಗದ ಬದುಕಿನಲ್ಲಿ ದಿವ್ಯಾ ಒಬ್ಬ ಉತ್ತುಂಗಕ್ಕೆ ಏರುತ್ತಿದ್ದ ನಕ್ಷತ್ರ...
ಇತ್ತ ಕಡೆ ಸಾರಿಕೆ ಎಂಬ ಸುಂದರ ಕನ್ಯೆ. ಅವಳು ಸಣ್ಣ ಪ್ರಾಯದಲ್ಲಿ ಔಷದಿಯ ಜ್ಞಾನಕ್ಕೆ ವಿಖ್ಯಾತಿಯನ್ನು ಪಡೆದಿದ್ದಳು. ಅವಳಿಗೆ ವೈದ್ಯಕೀಯ ಜ್ಞಾನ ಅನುವಂಶಿಕವಾಗಿ ಬಂದದ್ದು. ಅಷ್ಟೇ ಅಲ್ಲದೇ ಅವಳಿಗೆ ನೃತ್ಯ ಎಂದರೆ ತುಂಬಾ ಪ...
ಎಲ್ಲರಿಗೂ ನಮಸ್ಕಾರ ,ನಾನು ಬರೆಯುವ ಈ ಕಥೆ ಕೇವಲ ಕಾಲ್ಪನಿಕ ಯಾವುದೇ ವಿಷಯ,ವ್ಯಕ್ತಿ,ಸ್ಥಳಕ್ಕೆ ಸಂಬದ್ದಿಸಿದ್ದಾಗಿರುವುದಿಲ್ಲ ಇದು ನನ್ನ ಮೊದಲ ಕಥೆ ತಪ್ಪಿದಲ್ಲಿ ಕ್ಷಮಿಸಿ, ಈಗ ಕಥೆ ಪ್ರಾರಂಭಿಸೋಣ ಈ ಕಥೆಯು ತುಂಬು ಕುಟುಂ...
ಬೆಂಗಳೂರಿನ ಆಕಾಶದಲ್ಲಿ ದಟ್ಟವಾಗಿ ಕೂಡಿದ್ದ ಮೋಡಗಳು ನಗರದ ಬೆಳಕನ್ನು ಅಪ್ಪಿಕೊಂಡು ಕಪ್ಪಾದ ಕಂಬಳಿಯಂತೆ ಹರಡಿಕೊಂಡಿದ್ದವು. ಮಳೆ ಯಾವ ಕ್ಷಣದಲ್ಲಾದರೂ ಸುರಿಯಬಹುದು ಎನ್ನುವ ಸೂಚನೆಯನ್ನು ತಂಪಾದ ಗಾಳಿ ಸಾರುತ್ತಿತ್ತು. ಗದ್...
ಬೆಳಿಗ್ಗೆ 7 ಗಂಟೆ ಸಮಯ ಅಲಾರಾಂ ಜೋರಾಗಿ ಸೌಂಡ್ ಮಾಡ್ತಾ ಇದ್ರೂ ಕೇಳಿಸಿ ಕೇಳಿಸದ ಹಾಗೆ ಆರಾಮಾಗಿ ನಿದ್ದೆ ಮಾಡ್ತಾ ಇದ್ದ .. ಅಲಾರಾಂ ಸೌಂಡ್ 4 5 ಬಾರಿ ಬಡ್ಕೊಂಡು ಕೊನೆಗೆ ಸೈಲೆಂಟ್ ಆಗಿ ಬಿಡ್ತು.. ಅಡುಗೆ ಮನೇಲಿ ತಿಂಡಿ...
ಬೆಳ್ಳಿಗೆ ಎಂಟೂ ಕಾಲು ಘಂಟೆಯಾಗಿತ್ತು. ಮಂಗಳೂರಿನಿಂದ ಮೈಸೂರಿಗೆ ಹೊರಡುವ KSRTC ಬಸ್ ಈಗಾಗಲೇ ಸ್ಟ್ಯಾಂಡ್ನಲ್ಲಿ ಎಂಜಿನ್ ಆನ್ ಮಾಡಿಕೊಂಡು ಸಿದ್ಧವಾಗಿತ್ತು. ಇನ್ನೇನು ಆ ಬಸ್ಸ್ ಮುಂದೆ ಹೋಗಬೇಕು ಆಗ ಒಬ್ಬ ವ್ಯಕ್ತಿ...
ಅದು ಒಂದು ಸಾಮಾನ್ಯವಾದ ಸೋಮವಾರ, ಎಂದಿನಂತೆ ಕೃಷ್ಣ ತನ್ನ ಆಫೀಸ್ ಕೆಲಸದಲ್ಲಿ ಮುಳುಗಿದ್ದೆ. ಅಂದಿನ ಆ ಸಂಜೆ ತನ್ನ ಬದುಕಿನ ದಿಕ್ಕನ್ನೇ ಬದಲಾಯಿಸಬಹುದೆಂದು ಕೃಷ್ಣ ಊಹಿಸಿರಲಿಲ್ಲ. ಕೃಷ್ಣನ ಫೋನ್ಗೆ ಒಂದು ಅಪರಿಚಿತ ಸಂಖ್ಯ...
ಕತ್ತಲೆಯ ಕೋಣೆ ಮತ್ತು ನೆನಪುಗಳ ಸರಣಿ (ಇಂಟೀರಿಯರ್ - ರಾತ್ರಿ) ಕತ್ತಲು ಆವರಿಸಿದ ಒಂದು ಚಿಕ್ಕ ಕೋಣೆ. ಮಧ್ಯಾಹ್ನವಾದರೂ ಅನಿಕಾ (29 ವರ್ಷ) ಬೆಡ್ ಶೀಟ್ನ್ನು ತಲೆ ಮೇಲೆ ಎಳೆದುಕೊಂಡು ಮಲಗಿರುತ್ತಾಳೆ. ಹೊರಗೆ ಜಗತ್ತು...
ದೃಶ್ಯವು ಅರ್ಜುನ್ನ ಐಷಾರಾಮಿ ಕಚೇರಿಯಿಂದ ಆರಂಭವಾಗುತ್ತದೆ. ಅದರ ಗೋಡೆಗಳು ಗಾಜಿನಿಂದ ಮಾಡಲ್ಪಟ್ಟಿದ್ದು, ನಗರದ ಸಂಪೂರ್ಣ ದೃಶ್ಯ ಕಾಣುತ್ತದೆ. ಅರ್ಜುನ್ ತನ್ನ ಚರ್ಮದ ಆರಾಮದಾಯಕ ಕುರ್ಚಿಯಲ್ಲಿ ಕುಳಿತಿದ್ದಾನೆ. ಅವನ ಎದುರ...
ಬೆಂಗಳೂರಿನ ಗದ್ದಲದಿಂದ ದೂರ, ಒಂದು ವಿಶಿಷ್ಟ ಮತ್ತು ಪ್ರಾಚೀನವಾದ ಕಲಾಶಾಲೆಯಲ್ಲಿ ಕಥೆಯ ನಾಯಕ ಅರ್ಜುನ್ ನಿರತನಾಗಿದ್ದ. ಅರ್ಜುನ್ ಕೇವಲ ಪುರಾತತ್ವಶಾಸ್ತ್ರಜ್ಞನಲ್ಲ, ಬದಲಾಗಿ ಇತಿಹಾಸದ ಕರಾಳ ರಹಸ್ಯಗಳನ್ನು ಮತ್ತು ಕಳೆದುಹ...
ಬೆಳಗಿನ ಸುಪ್ರಭಾತ ಕೇಳಿ ನಿದ್ದೆಯಿಂದ ಎದ್ದು ತನ್ನ ಅಪ್ಪನ ಮುಖ ನಾ ನೋಡೋಕೆ ಅವಳ ಪುಟ್ಟ ಹೆಜ್ಜೆ ನಾ ಇಟ್ಟುಕೊಂಡು ಅಪ್ಪನ ರೂಮಿನ ಕಡೆಗೆ ಹೊರಟಳು 3 ವರ್ಷದ ಅನಾ, ಮೊಮ್ಮಗಳು ಓಡ್ತಾ ಇರೋದನ್ನ ನೋಡಿ ಅವಳ ಅಜ್ಜಿ ಬಂಗಾರ...
ನಮ್ಮ ಕಥೆ ನಡೆಯುವುದು ಶೂನ್ಯ ಎಂಬ ನಗರದಲ್ಲಿ. ಇದು ಸಾಮಾನ್ಯ ನಗರಗಳಂತೆ ಸುಂದರ, ಹಸಿರು ಮತ್ತು ಪ್ರಶಾಂತವಾಗಿ ಕಾಣುತ್ತದೆ. ಆದರೆ, ಈ ನಗರದ ವಿಶೇಷತೆಯೆಂದರೆ ಇಲ್ಲಿ ಧೂಮಪಾನ ಸಂಪೂರ್ಣವಾಗಿ ನಿಷಿದ್ಧ. ಸರ್ಕಾರದ ಕಟ್ಟುನಿಟ್...
ಇಂದು ಬೆಳಿಗ್ಗೆಯೇ ಶುಭಾರಂಭವಾಗಿತ್ತು. ನಸುಕಿನ ಜಾವ 5 ಗಂಟೆ. ಬೆಂಗಳೂರಿನ ಸಿಲಿಕಾನ್ ಸಿಟಿಯಲ್ಲಿ ಗಣಕಯಂತ್ರಗಳ ಮಧ್ಯೆ ಬೆಳೆದಿದ್ದ ಆರ್ಯನ್, ತನ್ನ ಆಫೀಸ್ನಲ್ಲಿ ಸಿದ್ಧಗೊಂಡಿದ್ದ ಹೊಸ ಯೋಜನೆ 'ಪ್ರಣಂ 2' ಪ್ರಾ...
ಸ್ಥಳ: ಕಲ್ಪವೀರ ಸಾಮ್ರಾಜ್ಯದ ಸಿಂಹಾಸನ ಭವನ ಮತ್ತು ಆಧುನಿಕ ಬೆಂಗಳೂರು ನಗರ. ಕಲ್ಪವೀರ ಸಾಮ್ರಾಜ್ಯದ ಪ್ರಧಾನ ಸಿಂಹಾಸನ ಭವನದಲ್ಲಿ, ಕಲ್ಲಿನ ಕೆತ್ತನೆಗಳು ಮತ್ತು ಮಿನುಗುವ ಚಿನ್ನದ ಕಂಬಗಳ ನಡುವೆ 'ಸ್ವರ್ಣ ಸಿಂಹಾಸ...
ಒಂದು ಸುಂದರವಾದ, ಶಾಂತವಾದ ಬೆಳಿಗ್ಗೆ. ಕೃಷ್ಣನ ದೇವಾಲಯದಲ್ಲಿ ಭಕ್ತಿಗೀತೆಗಳು ಕೇಳಿಬರುತ್ತಿವೆ. ನಮನ್ ತನ್ನ ಮನೆಯಲ್ಲಿ ಪೂಜೆಯ ಪೀಠದ ಮುಂದೆ ಕುಳಿತಿದ್ದಾನೆ. ಅವನ ಮುಖದಲ್ಲಿ ಶಾಂತಿ ಮತ್ತು ಪ್ರಶಾಂತತೆ ಇದೆ. ನಮನ್ (...
ಕೃಷ್ಣನ ಮತ್ತು ಅವಳ ಮೌನ ಕಥೆಯ ನಾಟಕೀಯ ಅಂತ್ಯದ ನಂತರ, ಕೃಷ್ಣನ ಜೀವನವು ಒಂದು ನಿರ್ಜೀವ ವಾತಾವರಣವಾಗಿ ಮಾರ್ಪಟ್ಟಿತ್ತು. ಅನು ಸತ್ತು ಹೋಗಿದ್ದಾಳೆ ಮತ್ತು ತನ್ನ ಮೂರು ವರ್ಷಗಳ ಪ್ರೀತಿ ಒಂದು ಸುಳ್ಳು ಎನ್ನುವ ಪ್ರಿಯಾಳ ಮಾ...
ಈ ಕಾದಂಬರಿಯಲ್ಲಿ ಬರುವ ಪಾತ್ರಗಳು ಮತ್ತು ಸನ್ನಿವೇಶಗಳು ಕಾಲ್ಪನಿಕ ವಾಗಿದ್ದು ಯಾವ ವ್ಯಕ್ತಿಗಾಗಲಿ ಘಟನೆಗಾಗಲಿ ಸಂಬಂಧವಿರುವುದಿಲ್ಲ.
ಮಲೆನಾಡಿನ ಮುಂಜಾನೆ ಎಂದೂ ವಿಶೇಷವಾದುದು. ಮಂಜಿನ ಪರದೆಯ ಮೂಲಕ ಮೊದಲ ಬೆಳಕಿನ ಕಿರಣಗಳು ಭೇದಿಸುವಾಗ, ಜಗತ್ತು ಒಂದು ಮಾಂತ್ರಿಕ ಕನಸಿನಂತಾಗುತ್ತದೆ. ಆದರೆ ಅರ್ಜುನನಿಗೆ, ಅದು ಮತ್ತೊಂದು ಲೋಕವೇ ಆಗಿತ್ತು.ಗಡಿಯಾರ ಆರು ಗಂಟೆ...
ಬೆಂಗಳೂರಿನ ಹಳೆಯ, ಜನನಿಬಿಡ ರಸ್ತೆಯಲ್ಲಿ ಹಳದಿ ಬಣ್ಣದ ಪುಟ್ಟ ಕಾರೊಂದು ತಡಬಡಾಯಿಸುತ್ತಾ ಸಾಗುತ್ತಿತ್ತು. ಅದರ ಹಿಂದಿದ್ದ ಲಾರಿ ನಿರಂತರವಾಗಿ ಹಾರ್ನ್ ಮಾಡುತ್ತಿತ್ತು. ಕಾರಿನಲ್ಲಿದ್ದ ರವಿ, ಗೊಂದಲಕ್ಕೀಡಾಗಿದ್ದನು. ಆತ ಒ...
ಪಶ್ಚಿಮ ಘಟ್ಟಗಳ ದಟ್ಟ ಕಾಡಿನಲ್ಲಿ ಆ ರಾತ್ರಿ ಸಂಪೂರ್ಣ ಮೌನ ಆವರಿಸಿತ್ತು. ಹತ್ತಾರು ಮರಗಳ ಎಲೆಗಳು ಗಾಳಿಯಲ್ಲಾಡುತ್ತಿದ್ದ ಸದ್ದು ಮಾತ್ರ ಕೇಳಿಸುತ್ತಿತ್ತು. ಈ ಮೌನವನ್ನು ಛೇದಿಸಿದ್ದು ಒಬ್ಬ ಯುವಕನ ಒರಟಾದ ಉಸಿರಾಟದ ಸದ್...
ಬೆಂಗಳೂರು ಎಂದು ಪೂರ್ತಿಯಾಗಿ ನಿದ್ರಿಸದ ನಗರ. ದೂರದ ರಸ್ತೆಯಲ್ಲಿ ಯಾವುದೋ ಲಾರಿ ಚಲಿಸುವ ಸದ್ದು, ಆಗಾಗ ಕೇಳಿಸುವ ನಾಯಿಗಳ ಬೊಗಳಿಕೆ ಬಿಟ್ಟರೆ, ಆ ಬಡಾವಣೆಯಲ್ಲಿ ನೀರವ ಮೌನ ಆವರಿಸಿತ್ತು. ತನ್ನ ಕೋಣೆಯಲ್ಲಿ ಶ್ರಾವ್ಯ ಗ...
ಆವತ್ತು ಮಧ್ಯರಾತ್ರಿ 2:00 ಗಂಟೆಗೆ, ಆಸ್ಪತ್ರೆಯಲ್ಲಿ ಹೆರಿಗೆ ನೋವಿನಿಂದ ನರಳುತ್ತಿರುವ ಒಬ್ಬ ಮಹಿಳೆಯ ಶಬ್ದ ಹೊರಗಡೆ ನಿಂತಿದ್ದ ಎಲ್ಲರಿಗೂ ಕೇಳಿಸುತ್ತಿತ್ತು. ಯಾವಾಗ ಮಗುವಿನ ಅಳುವಿನ ಶಬ್ದ ಹೊರಗಡೆ ಕೇಳಿಸಿತು, ಎಲ್ಲರಿಗ...
ಬೆಂಗಳೂರಿನ ಆ ಅರೆಬರೆ ಕತ್ತಲ ರಸ್ತೆಗಳಲ್ಲಿ ರಾತ್ರಿ ಒಂದು ಗಂಟೆಯೆಂದರೆ ಅದು ಕೇವಲ ಸಮಯವಲ್ಲ ಅದು ಮನುಷ್ಯರ ಲೋಕ ಮತ್ತು ಮೃತ್ಯುಲೋಕದ ನಡುವಿನ ಒಂದು ತೆಳುವಾದ ಪರದೆ ಸರಿಯುವ ಕ್ಷಣ. ಆಕಾಶದಿಂದ ಬೀಳುತ್ತಿದ್ದ ಮಳೆಯ ಹನಿಗಳು...
Continue log in with
By clicking Log In, you agree to Matrubharti "Terms of Use" and "Privacy Policy"
Verification
Download App
Get a link to download app
Copyright © 2026, Matrubharti Technologies Pvt. Ltd. All Rights Reserved.
Please enable javascript on your browser